ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, February 17, 2019

Mahabharata Tatparya Nirnaya Kannada PAtra-Parichaya-Ch-11


ಮಹಾಭಾರತ ಪಾತ್ರ ಪರಿಚಯ(ಅಧ್ಯಾಯ ೧೧ರ ಸಾರಾಂಶ) 

ಮಹಾಭಾರತದಲ್ಲಿನ
ಪಾತ್ರ
ಮೂಲರೂಪ
ಅಂಶ
ಆವೇಶ
ಮ.ತಾ.ನಿ.  ಉಲ್ಲೇಖ
ಪರಶುರಾಮ  
ಶ್ರೀಮನ್ನಾರಾಯಣ 


೧೧.೯೬,೨೦೪,(೨.೨೪) 
ವೇದವ್ಯಾಸ  
ಶ್ರೀಮನ್ನಾರಾಯಣ 


೧೧.೧೨೫
(೧೦.೫೧ -೫೯) 
 ಬಾಹ್ಲೀಕ 
 ಪ್ರಹ್ಲಾದ[1]  


೧೧.೦೮  
ಸೋಮದತ್ತ  
ಪತ್ರತಾಪ (ಏಕಾದಶ ರುದ್ರರಲ್ಲಿ ಒಬ್ಬ  


೧೧.೧೦ 
ಸೋಮದತ್ತನ ಮಕ್ಕಳಾದ ಭೂರಿಭೂರಿಶ್ರವಸ್ಸು   ಮತ್ತು ಶಲಃ 
ಏಕಾದಶ ರುದ್ರರಲ್ಲಿ ಮೂವರಾದ  
ಅಜೈಕಪಾತ್ಅಹಿರ್ಬುಧ್ನಿ ಮತ್ತು ವಿರೂಪಾಕ್ಷ ಎನ್ನುವ ರುದ್ರರು   

ಭೂರಿಶ್ರವಸ್ಸಿನಲ್ಲಿ ಶಿವನೂ ಸೇರಿದಂತೆ ಸಮಸ್ತ ರುದ್ರರ 
ಆವೇಶವಿತ್ತು 
೧೧.೧೧-೧೩ 
ಶಂತನು  
ವರುಣ 


೧೧.೧೭-೧೮ 
ಶಂತನು ಪತ್ನಿ ಗಂಗೆ (ಮೂಲರೂಪ
ಗಂಗೆ 


೧೧.೧೭-೧೮ 
ಭೀಷ್ಮ(ದೇವವ್ರತ) 
ದ್ಯುವಸು 
ಚತುರ್ಮುಖ ಬ್ರಹ್ಮ 

೧೧.೨೨-೫೫ 
ಅಂಬೆ 
ದ್ಯುವಸು ಪತ್ನಿ ವರಾಂಗಿ 


೧೧.೨೨-೫೫ 

ಕೃಪ 

ವಿಷ್ಕಮ್ಭ’ ಎನ್ನುವ ರುದ್ರ 
(ಮುಂದೆ ಬರಲಿರುವ 
ಸಪ್ತರ್ಷಿಗಳಲ್ಲಿ
ಒಬ್ಬನಾಗುವವನು



೧೧.೫೮ 
ಕೃಪಿ 
 ಬೃಹಸ್ಪತಿ ಪತ್ನಿ ತಾರಾದೇವಿ 



೧೧.೫೮ 
ದ್ರೋಣ 
ಬೃಹಸ್ಪತಿ 

ಚತುರ್ಮುಖ ಬ್ರಹ್ಮ 
೧೧.೬೫-೬೬ 

ದ್ರುಪದ 

ಹಹೂ’ ಎಂಬ ಹೆಸರಿನಬ್ರಹ್ಮದೇವರ ಗಾಯಕನಾದ ಗಂಧರ್ವ 


‘ಆವಹನೆನ್ನುವ  ಮರುತ್ ದೇವತೆ 



೧೧.೬೮-೭೦ 

ವಿರಾಟ 
ಹಹಾ’ ಎನ್ನುವ ಹೆಸರಿನ ಬ್ರಹ್ಮದೇವರ 
ಹಾಡುಗಾರ(ಗಂಧರ್ವ) 

ವಿವಹ’ ಎನ್ನುವ ಮರುತ್ ದೇವತೆ 


೧೧.೭೨ 
ಸತ್ಯವತಿ/ಕಾಳೀ 
ಪಿತೃದೇವತೆಗಳ ಪುತ್ರಿ 


೧೧.೭೩-೭೪ 

ಶಿಖಣ್ಡಿನೀ (ಹೆಣ್ಣು
ಅಂಬೆಯಾಗಿದ್ದ   
ದ್ಯುವಸು ಪತ್ನಿ ವರಾಂಗಿ 


೧೧.೧೦೩-೧೧೧ 

ಶಿಖಣ್ಡೀ (ಗಂಡು) 

ಶಿಖಣ್ಡಿನೀಯಾಗಿದ್ದ  
ದ್ಯುವಸು ಪತ್ನಿ ವರಾಂಗಿ 

 ತುಮ್ಬುರು  
(ಸ್ಥೂಣಾಕರ್ಣಾ) ಎನ್ನುವ ಗಂಧರ್ವ 



೧೧.೧೦೩-೧೧೧ 


ಧೃತರಾಷ್ಟ್ರ 

ಧೃತರಾಷ್ಟ್ರನೆನ್ನುವ 
ಗಂಧರ್ವ  



ಪವನ (ಮುಖ್ಯಪ್ರಾಣ


೧೧.೧೩೧ 

ಪಾಂಡು 

ಪರಾವಹ’ ಎಂಬ ಹೆಸರಿನ ಮರುತ್ದೇವತೆ 



ವಾಯು (ಮುಖ್ಯಪ್ರಾಣ

೧೧.೧೩೪ 
ವಿದುರ  
ಯಮಧರ್ಮ 


 ೧೧.೧೩೮ 
ಸಂಜಯ  
ಸಮಸ್ತ ಗಂಧರ್ವರ       ಒಡೆಯನಾದ ತುಮ್ಬುರು  
ಮರುತ್ ದೇವತೆಗಳ 
ಗಣದಲ್ಲಿ ಒಬ್ಬನಾದ ‘
ಉದ್ವಹ’ 


೧೧.೧೪೫ 
ಶಕುನಿ 
ದ್ವಾಪರಎಂಬ ಅಸುರ 


 ೧೧.೧೪೭ 

ಪೃಥಾ/ಕುಂತಿ 
ಪಾಂಡುವಿನ ರೂಪದಲ್ಲಿ
 ಹುಟ್ಟಿರುವ ‘ಪರಾವಹ’ 
ಎಂಬ ಹೆಸರಿನ 
ಮರುತ್ದೇವತೆಯ ಪತ್ನಿ 



೧೧.೧೪೮ 

ಕುಂತಿಭೋಜ 

ಕೂರ್ಮ’  ಎನ್ನುವ 
ಮರುತ್ದೇವತೆ 



೧೧.೧೪೯ 
 ದುರ್ವಾಸ  
 ಶಿವ  


 ೧೧.೧೪೯ 

ವಸುಷೇಣ/ಕರ್ಣ 
ಸೂರ್ಯ 
(ನಾರಾಯಣನ ಸನ್ನಿಧಾನ)  

ಸಹಸ್ರವರ್ಮ ಎನ್ನುವ 
ಅಸುರ 
೧೧.೧೫೫-೧೫೬
೧೧.೧೫೮ 

ಶಲ್ಯ 


ಪ್ರಹ್ಲಾದನ ತಮ್ಮನಾದ  
ಸಹ್ಲಾದ 



ಮುಖ್ಯಪ್ರಾಣ 


ಮಾದ್ರಿ 

 ಪಾಂಡುವಿನ ರೂಪದಲ್ಲಿ ಹುಟ್ಟಿರುವ ‘ಪರಾವಹ’ 
ಎಂಬ ಹೆಸರಿನ 
ಮರುತ್ದೇವತೆಯ ಪತ್ನಿ 



೧೧.೧೬೬ 
ಉಗ್ರಸೇನ 
ಉಗ್ರಸೇನನೆಂಬ 
ದೇವತೆಗಳ ಹಾಡುಗಾರ 

ಸ್ವರ್ಭಾನು ಎಂಬ ಅಸುರ 
 ೧೧.೧೯೯-೨೦೦ 
 ಕಂಸ  
 ಕಾಲನೇಮಿ


೧೧.೨೦೧ 

ಕಂಸನ ನಿಜವಾದ ತಂದೆ 
(ಉಗ್ರಸೇನ ರೂಪಿಯಾಗಿ ಬಂದವನು) 

ದ್ರಮಿಳನೆನ್ನುವ ಅಸುರ 




೧೧.೨೦೧ 

ಜರಾಸಂಧ 


ವಿಪ್ರಚಿತ್ತಿ 



೧೧.೨೦೪ 

ಹಂಸ-ಡಿಭಕ 


ಮಧು-ಕೈಟಭ 




ಶಿಶುಪಾಲ –ದಂತವಕ್ರ  

  
ಹಿರಣ್ಯಕಶಿಪು- ಹಿರಣ್ಯಾಕ್ಷ 
(ಜಯ-ವಿಜಯರಲ್ಲಿ 
ಪ್ರವಿಷ್ಟರಾಗಿರುವುದು




೧೧.೨೧೨ 

ಸಾಲ್ವ 

ಬಲಿ ಎಂಬ ಅಸುರ 




೧೧.೨೧೩ 

ಕೀಚಕ 


ಬಾಣಾಸುರ 



೧೧.೨೧೮ 

ವಸುದೇವ-ದೇವಕಿ 


ವರುಣನ ತಂದೆಯಾದ ಕಶ್ಯಪ ಮತ್ತು ಅದಿತಿ 




೧೧.೨೨೪-೨೨೫ 

ರೋಹಿಣಿ 


ಸುರಭಿ 



೧೧.೨೨೫ 

ನಂದ-ಯಶೋದ 


ದ್ರೋಣ(ವಸು)-ಧರೆ   



೧೧.೨೨೭ 

ಭಗದತ್ತ 


ಕುಬೇರ 

ಬಾಷ್ಕಲನೆಂಬ ದೈತ್ಯ 

ರುದ್ರ 

೧೧.೨೩೧-೨೩೨ 

ಯುಯುಧಾನ 

ಕೃಷ್ಣಪಕ್ಷಾಭಿಮಾನಿದೇವತೆ 
೧.ಗರುಡ
೨.ಸಂವಹಎನ್ನುವ ಹೆಸರಿನ ಮರುದ್ದೇವತೆ
೩.ವಿಷ್ಣುಚಕ್ರಾಭಿಮಾನಿ 


೧೧.೨೩೩-೨೩೪ 
ಕೃತವರ್ಮ 
ಶುಕ್ಲಪಕ್ಷಾಭಿಮಾನಿ ದೇವತೆ 
೧. ಭಗವಂತನ 
ಶಂಖಾಭಿಮಾನಿಯಾದ
ಅನಿರುದ್ಧ
೨. ಪ್ರವಹಎಂಬ ಪ್ರಸಿದ್ಧ ಮರುದ್ದೇವತೆ 


೧೧.೨೩೫ 




[1]  ಪ್ರಹ್ಲಾದ ಮೂಲತಃ ಶಂಕುಕರ್ಣ ಎನ್ನುವ ದೇವತೆ ಎನ್ನುತ್ತಾರೆ. ಆದರೆ ಆ ಕುರಿತು ಮ.ತಾ.ನಿದಲ್ಲಿ ಯಾವುದೇ ವಿವರ ಕಾಣಸಿಗುವುದಿಲ್ಲ. 


No comments:

Post a Comment